ಶಬರಿಮಲೆ ಮಂಡಲ - ಮಕರವಿಳಕ್ಕು ತೀರ್ಥಯಾತ್ರಾ ಸಂಬಂಧವಾಗಿ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ತೀರ್ಥಯಾತ್ರಿಕರಿಗಾಗಿ 25 ತಂಗುದಾಣಗಳನ್ನೂ ಸ್ಥಾಪಿಸಲಾಗಿದೆ. ಆ ತಂಗುದಾಣಗಳು ದಿನದ 24 ಗಂಟೆಗಳೂ ಕಾರ್ಯಪ್ರವೃತ್ತವಾಗಿರುತ್ತವೆ. ಮಹಿಳಾ ಪೊಲೀಸ್ ಅಧಿಕಾರಿಗಳ ಸೇವೆ ಸದಾ ಲಭ್ಯವಿರುತ್ತದೆ. ಎಲ್ಲಾ ತಂಗುದಾಣಗಳಲ್ಲೂ ಪೊಲೀಸರ ರಾತ್ರಿ ಗಸ್ತು ತಿರುಗುವಿಕೆ ಇರುತ್ತದೆ. ಯಾತ್ರಿಕರಿಗೆ ‘ವಿರಿ’ ಇಡಲಿರುವ ಸೌಕರ್ಯ, ಆಹಾರ, ಕುಡಿಯುವ ನೀರು, ಶೌಚಾಲಯ ಎಂಬೀ ಅನುಕೂಲತೆಗಳು ಎಲ್ಲಾ ತಂಗುದಾಣಗಳಲ್ಲೂ ಲಭ್ಯವಿರುತ್ತವೆ.
- ಅಡೂರ್ ಏಳಾಂಕುಳಂ ದೇವೀ ಕ್ಷೇತ್ರ
- ಪಂದಳಂ ವಲಿಯ ಕೋಯಿಕ್ಕಲ್ ಶ್ರೀ ಧರ್ಮಶಾಸ್ತಾ ಕ್ಷೇತ್ರ
- ಕೋನ್ನಿ ಮುರಿಙ್ಙಮಂಗಲಂ ಕ್ಷೇತ್ರ
- ಕೊಡುಮಣ್ ತೊಲುಳಂ ಜಂಗ್ಶನ್
- ಪತ್ತನಂತಿಟ್ಟ ತಂಗುದಾಣ
- ಓಮಲ್ಲೂರ್ ಶ್ರೀ ರಕ್ತಕಂಠ ಸ್ವಾಮಿ ಕ್ಷೇತ್ರ
- ಮಲಯಾಲಪ್ಪುಳ ದೇವಿ ಕ್ಷೇತ್ರ
- ಆರನ್ಮುಳ ಪಾರ್ಥಸಾರಥಿ ಕ್ಷೇತ್ರ
- ಇಲಂದೂರ್ ಪಂಚಾಯತ್ ಸ್ಟೇಡಿಯಂ
- ಕೋಯಂಜೇರಿ ಪಂಚಾಯತ್ ಸ್ಟೇಡಿಯಂ
- ಅಯಿರೂರ್ ಕ್ಷೇತ್ರ
- ತೆಳ್ಳಿಯೂರ್
- ತಿರುವಲ್ಲ ಮುನಿಸಿಪಲ್ ಸ್ಟೇಡಿಯಂ
- ಮೀಂದಲಕ್ಕರ ಶಾಸ್ತಾ ಕ್ಷೇತ್ರ
- ರಾನ್ನಿ ತಂಗುದಾಣ ಪಳವಙ್ಙಾಡಿ
- ರಾನ್ನಿ ರಾಮಪುರಂ ಕ್ಷೇತ್ರ
- ಕೂನಂಕರ ಶಬರೀ ಶರಣಾಶ್ರಮ
- ಪೆರುನಾಡ್ ತಂಗುದಾಣ
- ಪೆರುನಾಡ್ ಯೋಗಮಾಯ ಆಶ್ರಮ
- ವಡಶೇರಿಕ್ಕರ ಚೆರಿಯ ಕಾವ್ ದೇವಿ ಕ್ಷೇತ್ರ
- ವಡಶೇರಿಕ್ಕರ ಪ್ರಯಾರ್ ಮಹಾವಿಷ್ಣು ಕ್ಷೇತ್ರ
- ಪೆರುನಾಡ್ ಕಾಕ್ಕಾಡ್ ಕೋಯಿಕ್ಕಲ್ ಧರ್ಮಶಾಸ್ತಾ ಕ್ಷೇತ್ರ
- ಪೆರುನಾಡ್ ಮೂಡಮಣ್ ಋಷಿಕೇಶ ಕ್ಷೇತ್ರ
- ಕುಳನಡ ಶ್ರೀಕೃಷ್ಣ ಸ್ವಾಮಿ ಕ್ಷೇತ್ರ
- ಕುಳನಡ ಪಂಚಾಯತ್ ತಂಗುದಾಣ